ಖಜಾಂಚಿ ಹುದ್ದೆಯ ಸ್ಪರ್ಧಿಗಳ ಪೈಕಿ ದಿನೇಶ್ ಕುಮಾರ್ 42 ಮತ ಪಡೆದರೆ, ಬಾಬಾಜಾನ್ ಅವರು 15 ಮತಗಳನ್ನು ಪಡೆದು ಸೋಲುಂಡರು. ರಾಜ್ಯ ಪರಿಷತ್ತಿನ ಸದಸ್ಯ ಸ್ಥಾನಕ್ಕೆ ಮೂರು ಸ್ಪರ್ಧಿಗಳು ಪೈಪೋಟಿ ನಡೆಸಿದ್ದರು. ಈ ಪೈಕಿ ಆರ್. ರಾಜೇಂದ್ರ 37 ಮತ ಪಡೆದು ಆಯ್ಕೆಯಾದರೆ, ಎಸ್.ಪಿ. ರವಿಶಂಕರ್ 8, ಎಂ.ಪಿ. ನಜೀರ್ ಹುಸೇನ್ 12 ಮತ ಪಡೆದು ಪರಾಭವಗೊಂಡರು.