ಹಳೇ ಮಡಿವಾಳದ ಶಕೀಲ್ ಅಲಿಯಾಸ್ ಡಿಂಗ್ರಿ (24), ಜಫ್ರುಲ್ಲಾಖಾನ್ ಅಲಿಯಾಸ್ ಲಾಲು (32), ಕುಮಾರ ಅಲಿಯಾಸ್ ಬುಜ್ಜಿ (21) ಹಾಗೂ ಕನಕಪುರ ತಾಲ್ಲೂಕು ತಟ್ಟೆಕೆರೆಯ ನಾಗರಾಜ ಅಲಿಯಾಸ್ ಖಾರದಪುಡಿ ನಾಗ (31) ಶಿಕ್ಷೆಗೆ ಗುರಿಯಾದವರು. ಇನ್ನೊಬ್ಬ ಅಪರಾಧಿ ಮಡಿವಾಳದ ಸಿದ್ಧಾರ್ಥ ಕಾಲೊನಿಯ ಶಶಿಕುಮಾರ್ ಉರುಫ್ ಶಶಿ (23), ಈಗಾಗಲೇ ಮೃತಪಟ್ಟಿದ್ದಾನೆ.