ಬಿಜೆಪಿಯವರ ‘ಆಪರೇಷನ್ ಕಮಲ’ ಪ್ರಯತ್ನವನ್ನು ವಿಫಲಗೊಳಿಸುವ ಉದ್ದೇಶದಿಂದ ಕಾಂಗ್ರೆಸ್ ಶಾಸಕರನ್ನು ಜನವರಿ 18ರಿಂದ ಕೆಲವು ದಿನ ಬಿಡದಿ ಸಮೀಪದ ಈಗಲ್ಟನ್ ರೆಸಾರ್ಟ್ನಲ್ಲಿ ಇಡಲಾಗಿತ್ತು. 20 ರಂದು ಬೆಳಗಿನ ಜಾವ ಗಣೇಶ್ ಹಾಗೂ ಆನಂದ್ಸಿಂಗ್ ಅವರ ನಡುವೆ ಮಾರಾಮಾರಿ ನಡೆದಿತ್ತು.ಗಂಭೀರವಾಗಿ ಗಾಯಗೊಂಡಿದ್ದ ಸಿಂಗ್ ಅವರನ್ನು ನಗರದ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.