‘ಈ ಮನುವಾದಿ ಸರ್ಕಾರವು ಲೋಕಸೇವಾ ಆಯೋಗವನ್ನು ಕಡೆಗಣಿಸಿ, ತನ್ನದೇ ವ್ಯಕ್ತಿಗಳನ್ನು ಸರ್ಕಾರದ ಉನ್ನತ ಹುದ್ದೆಗಳಿಗೆ ಹೇಗೆ ನೇಮಕ ಮಾಡುತ್ತದೆ? ಇದು ಸಂವಿಧಾನ ಮತ್ತು ಮೀಸಲಾತಿಯ ಉಲ್ಲಂಘನೆ. ನಾಳೆ ಇವರು ಪ್ರಧಾನಿ ಮತ್ತು ಸಂಪುಟದ ಸದಸ್ಯರನ್ನೂ ಚುನಾವಣೆ ಇಲ್ಲದೆ ನೇಮಕ ಮಾಡುತ್ತಾರೆ. ಇವರು ಸಂವಿಧಾನವನ್ನು ಅಪಹಾಸ್ಯ ಮಾಡುತ್ತಿದ್ದಾರೆ’ ಎಂದು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಟ್ವೀಟ್ ಮಾಡಿದ್ದಾರೆ.