‘ಹೊಸದಾಗಿ ಬಂದ ಶಿವಕುಮಾರ್, ರಾತ್ರಿ ಪಾಳಿ ಕೆಲಸಕ್ಕೆ ನನ್ನನ್ನೇ ಹೆಚ್ಚಾಗಿ ನೇಮಕ ಮಾಡುತ್ತಿದ್ದರು. ಇದರಿಂದ ಅವರ ಮೇಲೆ ಕೋಪವಿತ್ತು. ರಾತ್ರಿ ಇಬ್ಬರೂ ಒಟ್ಟಿಗೇ ಮದ್ಯಪಾನ ಮಾಡಿದೆವು. ಈ ವೇಳೆ ಕೆಲಸದ ವಿಚಾರವಾಗಿಯೇ ಮಾತುಕತೆ ನಡೆಯಿತು. ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರಿಂದ ತಲೆ ಮೇಲೆ ಕಲ್ಲು ಎತ್ತಿ ಹಾಕಿದೆ’ ಎಂದು ಆರೋಪಿ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಮಾಹಿತಿ ನೀಡಿದರು.