ಆರೋಪಿಗಳ ಮಧ್ಯೆ ಇದ್ದ ಸಂಬಂಧವೇ ಈ ಕೊಲೆಗೆ ಕಾರಣ. ಮಕ್ಕಳು ಈ ವಿಷಯವನ್ನು ತಂದೆಗೆ ತಿಳಿಸಬಹುದು ಎಂದು ಕೊಲೆ ಮಾಡಿದ್ದಾರೆ. ಬ್ರೋಕರ್ ಆಗಿ ಕೆಲಸ ಮಾಡುತ್ತಿದ್ದ ಈರಣ್ಣ ಜಾತಿ, ಆದಾಯ ಪ್ರಮಾಣ ಪತ್ರ ಮಾಡಿಸಿಕೊಡುತ್ತಿದ್ದ. ಮಗನನ್ನು ಶಾಲೆಗೆ ಸೇರಿಸುವ ಸಂದರ್ಭದಲ್ಲಿ ಚೈತ್ರಾ ಆದಾಯ ಪ್ರಮಾಣ ಪತ್ರ ಮಾಡಿಸಲು ಹೋದಾಗ ಆತನ ಪರಿಚಯವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.