ಕಾರ್ಯಕ್ರಮದಲ್ಲಿ ವಿಷಯಾಧಾರಿತ ಭಾಷಣಗಳು ನಡೆಯಲಿವೆ.ನೀರಿನ ಭದ್ರತೆ, ಕಾವೇರಿ ಬೋಗುಣಿ ಪ್ರದೇಶದ ಮೇಲೆ ಬೃಹತ್ ಯೋಜನೆಗಳ ಪ್ರಭಾವ, 21 ಲಕ್ಷ ಮರಗಳ ಮೇಲೆ ದುಷ್ಪರಿಣಾಮ ಬೀರುವ ಅವೈಜ್ಞಾನಿಕ ರಸ್ತೆ ವಿಸ್ತರಣೆ ಕುರಿತು ತಜ್ಞರು ಮಾತನಾಡಲಿದ್ದಾರೆ.ಅಭಿವೃದ್ಧಿಯ ಪರಿಣಾಮ ಏನೇನಾಗಬಹುದು ಎಂಬುದರ ಬಗ್ಗೆ ಚಿತ್ರಣ ನೀಡಲಾಗುವುದು ಎಂದು ಅವರು ವಿವರಿಸಿದ್ದಾರೆ.