ವರ್ಗಾವಣೆಯಾದವರು: ಎಂ.ಜೆ. ದಯಾನಂದ– ಮಹಿಳಾ ಪೊಲೀಸ್ ಠಾಣೆ ಬಸವನಗುಡಿ, ಕೆ. ವಿಶ್ವನಾಥ್ – ಜಿಗಣಿ, ಬಿ. ಶಂಕರಾಚಾರಿ – ಸಿದ್ದಾಪುರ, ರಾಮಪ್ಪ ಗುತ್ತೇರ್ – ತಲಘಟ್ಟಪುರ, ಪಿ. ಶಿವಸ್ವಾಮಿ – ಕೆಂಗೇರಿ ಸಂಚಾರ, ರವಿಕುಮಾರ್ – ಬಿಡಿಎ ಬೆಂಗಳೂರು, ಆರ್. ವಿಜಯಕುಮಾರ್ – ಕೆಂಗೇರಿ, ಜಿ.ಟಿ.ಶ್ರೀನಿವಾಸ್ – ಬಸವೇಶ್ವರ ನಗರ,ಅಂಜುಮಾಲ ತಿಮ್ಮಣ್ಣ ನಾಯಕ – ಸಿಸಿಬಿ, ಎಚ್.ಜಯರಾಜ್ – ವಿಧಾನಸೌಧ ಭದ್ರತೆ.