ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಸಂಘದ ಅಧ್ಯಕ್ಷಪಿ.ಎಸ್.ಷಣ್ಮುಗಂ,‘ಶಾಲಾ ವಾಹನ ಚಾಲಕರು ಮಕ್ಕಳನ್ನು ಶಾಲೆಗೂ–ಮನೆಗೂ ಸುರಕ್ಷಿತವಾಗಿ ಕರೆದೊಯ್ಯುವ ಜವಾಬ್ದಾರಿಯುತ ಸೇವೆಯಲ್ಲಿದ್ದಾರೆ. 2013ರಲ್ಲಿ ಸಾರಿಗೆ ಇಲಾಖೆ ಕರ್ನಾಟಕ ಸ್ಕೂಲ್ ಕ್ಯಾಬ್ ಯೋಜನೆಯ ಬಗ್ಗೆ ಆದೇಶ ಹೊರಡಿಸಿತ್ತು. ಆದರೆ, 5 ವರ್ಷವಾದರೂ ಅದು ಜಾರಿಯಾಗಿಲ್ಲ’ ಎಂದು ದೂರಿದರು.