ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೃಷ್ಣೇಗೌಡ, ಕಿಸಾನ್ ಘಟಕದ ಅಧ್ಯಕ್ಷ ಸಿ.ಆರ್.ರಮೇಶ್, ಮಹಿಳಾ ಘಟಕದ ಅಧ್ಯಕ್ಷೆ ಕೋಮಲಮ್ಮ ಚನ್ನಪ್ಪ, ಮುಖಂಡರಾದ ಮರಿದೇವೇಗೌಡ, ಡಾ.ರವೀಂದ್ರ, ಸಿದ್ದರಾಮೇಗೌಡ, ಜಿ.ಇ.ರವಿಕುಮಾರ್, ಆನಂದ್, ಚಂದ್ರಶೇಖರ್, ಗುರುಪ್ರಸಾದ್, ಡಿ.ಹುಚ್ಚೇಗೌಡ, ಸಿ.ಎಂ.ದ್ಯಾವಪ್ಪ, ಬಿ.ಕೆ.ರೇವಣ್ಣ. ಬಿ.ಜೆ.ಸ್ವಾಮಿ, ಮಹಮದ್ ಹನೀಫ್, ನಾಗರಾಜು ಇದ್ದರು.