‘ಮನಸ್ಸಿಗೆ ಬಂದಂತೆ ನಿರ್ದಿಷ್ಟ ಸಮುದಾಯ, ಧರ್ಮ, ವ್ಯಕ್ತಿ, ಗುಂಪು, ಮಹಿಳೆ, ಹಿರಿಯರು ಹೀಗೆ ಬೇರೆ ಬೇರೆ ವರ್ಗದವರ ಬಗ್ಗೆ ಅವಹೇಳನಕಾರಿ ಸಂದೇಶ ಕಳುಹಿಸುವುದು. ಅಪಮಾನಕಾರಿ ಚಿತ್ರ, ವಿಡಿಯೊ ಹರಡುವುದು, ಸುಳ್ಳು ಸಂದೇಶ ಕಳುಹಿಸಿ ಬೇರೆಯವರನ್ನು ಪ್ರಚೋದಿಸುವುದು ಕಾನೂನಿನ ಅಡಿ ಅಪರಾಧ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಹೇಳುತ್ತಾರೆ.