ಬಸವೇಶ್ವರನಗರದಕೆ.ಭಾಸ್ಕರ್, ಬಿ.ಆರ್.ಶಶಿಧರ್, ಎನ್.ಆನಂದ್, ಆರ್.ಟಿ.ನಗರದ ಮದನ್ ಅಲಿಯಾಸ್ ಅನೀಶ್ ಕುಮಾರ್, ಪ್ರಕಾಶನಗರದ ಎಂ.ರಂಗನಾಥ್, ಸೂರಿ ಅಲಿಯಾಸ್ ಡಿ.ಸುರೇಶ್, ಸಂತು ಅಲಿಯಾಸ್ ಕ್ಯಾಪ್,ರಾಜಾಜಿನಗರದರಮೇಶ್ ಕುಮಾರ್, ಶ್ರೀರಾಮಪುರದ ಸುರೇಶ್, ಮಲ್ಲೇಶ್ವರದ ಕೆ. ಕಿರಣ್ ಕುಮಾರ್ ಬಂಧಿತರು. ಪ್ರಕರಣದ ಪ್ರಮುಖ ಆರೋಪಿಗಳಿಬ್ಬರು ತಲೆಮರೆಸಿಕೊಂಡಿದ್ದಾರೆ.