ಬಿಬಿಎಂಪಿ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಸ್ಥಳೀಯ ಪಾಲಿಕೆ ಸದಸ್ಯ ವೇಲುನಾಯ್ಕರ್ ಮಾತನಾಡಿ, ‘ಲಕ್ಷ್ಮೀದೇವಿ ನಗರ ಮತ್ತು ನಂದಿನಿ ಬಡಾವಣೆ ನಾಗರಿಕರಿಗೆ ತೊಂದರೆಯಾಗದಂತೆ ಮೇಲುಸೇತುವೆ, ಅಂಡರ್ಪಾಸ್ ರಸ್ತೆ ಹಾಗೂ ಸಾವಿರ ಜನರಿಗೆ ಉಚಿತವಾಗಿ ಮನೆ ನಿರ್ಮಿಸಿಕೊಟ್ಟು ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆ ಈಡೇರಿಸಲಾಗಿದೆ’ ಎಂದರು.