ಈ ಸಂಬಂಧ ಶುಕ್ರವಾರ ವಾಹಿನಿಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಕಾನ್ಸ್ಟೆಬಲ್ಗಳನ್ನು ಅಮಾನತು ಮಾಡಲಾಗಿದೆ. ಅಲ್ಲದೇ, ಇಲಾಖಾ ವಿಚಾರಣೆಗೂ ಆದೇಶ ಮಾಡಲಾಗಿದೆ. ‘ಸಂತ್ರಸ್ತೆಯರ ಹೇಳಿಕೆ ಪಡೆದು, ಅದರ ಆಧಾರದ ಮೇಲೆ ಎಫ್ಐಆರ್ ದಾಖಲಿಸಿ’ ಎಂದು ಹಿರಿಯ ಅಧಿಕಾರಿಗಳು ಇನ್ಸ್ಪೆಕ್ಟರ್ಗೆ ಸೂಚಿಸಿದ್ದಾರೆ.