‘ಕೇಂದ್ರಕ್ಕೆ ನೆರೆ ಪರಿಸ್ಥಿತಿಯ ಬಗ್ಗೆ ಅರಿವು ಇದೆ. ಆದರೆ, ಹಲವು ರಾಜ್ಯಗಳಿಗೆ ಪರಿಹಾರ ನೀಡಬೇಕಿರುವುದರಿಂದ ರಾಜ್ಯಕ್ಕೆ ಪರಿಹಾರ ನೀಡುವುದು ವಿಳಂಬವಾಗಿರಬಹುದು. ಪರಿಹಾರ ಬಂದೇ ಬರುತ್ತದೆ. ಸದ್ಯ ತೀರಾ ಅಗತ್ಯ ಇರುವಾಗ ಪರಿಹಾರ ಬಾರದೆ ವಿಳಂಬವಾಗಿರುವುದರಿಂದ ನನಗೂ ಬೇಸರವಾಗಿದೆ’ ಎಂದು ಅವರು ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.