‘ನಾವು ನೋಡಿದಾಗ ಕಾಡುಪಾಪ ಗಾಯಗೊಂಡು ಬಿದ್ದು, ನರಳುತ್ತಿತ್ತು. ಅದರ ಮೈಮೇಲಿನ ಗಾಯ ನೋಡಿ
ದರೆ,ಮಾಟ–ಮಂತ್ರ ಮಾಡಲು ಅದನ್ನು ಬಳಸಿರುವ ಶಂಕೆ ಇದೆ’ ಎಂದುವನ್ಯಜೀವಿ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರದ ಸಿಬ್ಬಂದಿ ತಿಳಿಸಿದರು. ‘ಬೆಂಗಳೂರಿನಂಥ ಐಟಿ ಸಿಟಿಯಲ್ಲಿಮಾಟ–ಮಂತ್ರಗಳನ್ನು ನಂಬುವ ಜನರೂ ಇದ್ದಾರೆ. ಅದಕ್ಕಾಗಿ ಪ್ರಾಣಿಗಳನ್ನು ಬಳಸಿಕೊಳ್ಳುತ್ತಾರೆ ಎನ್ನುವುದು ಬೇಸರದ ವಿಷಯ’ ಎಂದುವನ್ಯಜೀವಿ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರದ ಸ್ವಯಂಸೇವಕ ಎಂ.ಎನ್.ಸಿಂಹಾದ್ರಿ ಹೇಳಿದರು.