‘ಅವರು ಹೊಸ ವಿಗ್ರಹವನ್ನು ಏನು
ಮಾಡುತ್ತಾರೋ ಎಂಬುದು ನಮಗೆ ಗೊತ್ತಿಲ್ಲ, ಸಭೆಯಲ್ಲಿ ಆಗಿರುವ ನಿರ್ಧಾರಕ್ಕೆ ಎಲ್ಲ ವಿಶ್ವವಿದ್ಯಾಲಯಗಳೂ ಬದ್ಧವಾಗಿರಬೇಕು. ವಿಶ್ವವಿದ್ಯಾಲಯ ಕ್ಯಾಂಪಸ್ಗಳಲ್ಲಿ ಯಾವುದೇ ಧಾರ್ಮಿಕ, ಸಮಾಜ ಸುಧಾರಕರ ವಿಗ್ರಹಗಳ ಸ್ಥಾಪನೆಗೆ ಅವಕಾಶ ಇಲ್ಲ’ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಸಭೆಗೆ ತಿಳಿಸಿದರು.