‘ಆತ ಮನೆಗೆ ಬರುತ್ತಿದ್ದಂತೆಯೇ ದೊಡ್ಡಪ್ಪ ಬೈದು ಬುದ್ಧಿ ಹೇಳಿದ್ದರು. ಅದೇ ಬೇಸರದಲ್ಲಿ ಕೋಣೆ ಸೇರಿದ್ದ ಸಾಕೇತ್, ದೊಡ್ಡಪ್ಪ ಕೆಲಸದ ನಿಮಿತ್ತ ಹೊರಗೆ ಹೋಗುತ್ತಿದ್ದಂತೆಯೇ ಮಹಡಿಗೆ ತೆರಳಿ ಹಾರಿದ್ದ. ಸೆಕ್ಯುರಿಟಿ ಗಾರ್ಡ್ಗಳು ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.