‘ನಾನು ಕೆಲ ಕಾಲ ಸಿಎಆರ್ ಪ್ರಭಾರ ಡಿಸಿಪಿಯಾಗಿದ್ದೆ. ಭದ್ರತೆ ಸಮಸ್ಯೆ ಬಗ್ಗೆ ಯಾವುದೇ ದೂರು ಬಂದಿರಲಿಲ್ಲ. ಸಾಮಾನ್ಯವಾಗಿ ಮನವಿ ಮಾಡಿದ ತಕ್ಷಣ ಸಿಬ್ಬಂದಿ ಕಳುಹಿಸಿಕೊಡಲಾಗುತ್ತದೆ. ದೊಡ್ಡ ಜಾತ್ರೆ, ಅತಿಗಣ್ಯ ವ್ಯಕ್ತಿಗಳು ಬಂದಂತಹ ಸಂದರ್ಭದಲ್ಲಿ ಮಾತ್ರ ಸ್ವಲ್ಪಏರುಪೇರಾಗಬಹುದು ಅಷ್ಟೇ’ ಎನ್ನುತ್ತಾರೆ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಬಿ.ಎಸ್. ನೇಮಗೌಡ.