ಪ್ರಶಸ್ತಿ ಪ್ರದಾನ ಮಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್, ‘ಲೇಖಕರ ಪೈಕಿ ಡಾ.ಎಸ್.ಎಲ್.ಭೈರಪ್ಪ ಅವರು ಸಾಹಿತ್ಯದ ಮೂಲಕ ಜಗತ್ತನ್ನು ತಲುಪಿದಂತೆ ಕನ್ನಡದ ಲೇಖಕಿಯರ ಪೈಕಿ ಸುಧಾಮೂರ್ತಿಯವರು ಜಗ ತ್ತಿನ ಎಲ್ಲೆಡೆ ಗುರುತಿಸಿಕೊಂಡಿ
ದ್ದಾರೆ. ದೇವದಾಸಿಯರ ಪುನರ್ವಸತಿ, ಬಡರೈತರಿಗೆ ನೆರವು ಸೇರಿದಂತೆ ಅನೇಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿ
ಸಿಕೊಂಡ ಅವರು ಸಮಾಜಮುಖಿ ಲೇಖಕಿಯೂ ಹೌದು’ ಎಂದರು.