ಕಿರಣ್ ಕುಮಾರ್, ತಿಪ್ಪಯ್ಯ, ಲಿಂಗಪ್ಪ, ಜಯಪ್ರಕಾಶ್, ಸುಶೀಲಮ್ಮ, ಗಂಗಮ್ಮ, ಭೂತಣ್ಣ, ಪದ್ಮ, ರತ್ನಮ್ಮ, ರಾಮಕೃಷ್ಣಯ್ಯ, ಲಕ್ಷ್ಮಮ್ಮ, ಸಾವಿತ್ರಮ್ಮ, ಭುವನೇಶ್ವರಿ, ಸಿದ್ದರಾಜು, ದೇವರಾಜು, ಸಿದ್ದಮ್ಮ, ತಿಪ್ಪೇರಂಗಮ್ಮ ಸೇರಿದಂತೆ ಸುಮಾರು 80 ಮಂದಿಗೆ ಶಿರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ತೀವ್ರವಾಗಿ ಆಸ್ವಸ್ಥರಾಗಿದ್ದ 45 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.