ಸಾಮಾಜಿಕ ಕಾರ್ಯಕರ್ತೆ ಮೀನಾಕ್ಷಿ ಶೇಷಾದ್ರಿ,‘ತಾಯಂದಿರು ಗಂಡು-ಹೆಣ್ಣು ಮಕ್ಕಳ ವಿಚಾರದಲ್ಲಿ ತಾರತಮ್ಯ ಮಾಡದೆ ಇಬ್ಬರನ್ನೂ ಸಮಾನತೆಯಿಂದ ಬೆಳೆಸಬೇಕು. ಸಮಾಜದಲ್ಲಿ ಮಹಿಳೆಯರ ಮೇಲೆ ದಬ್ಬಾಳಿಕೆ, ದೌರ್ಜನ್ಯಗಳು ಹೆಚ್ಚಾಗುತ್ತಿವೆ.ಇದಕ್ಕೆ ಹೆದರಬಾರದು, ಎದುರಿಸಬೇಕು. ಕೌಶಲಗಳನ್ನು ಕರಗತ ಮಾಡಿಕೊಂಡು ಉದ್ಯೋಗ ಗಳಿಸಬೇಕು’ ಎಂದು ತಿಳಿಸಿದರು.