ಹಿಂದಿನ ಆವೃತ್ತಿಯ ನಿರ್ಣಾ ಯಕರೇ ಸರಿಗಮಪದ 16ನೇ ಆವೃತ್ತಿಯಲ್ಲೂ ನಿರ್ಣಾಯಕರಾಗಿಕಾಣಿಸಲಿದ್ದಾರಂತೆ. ನಾದಬ್ರಹ್ಮ ಹಂಸ
ಲೇಖ ಅವರು ಮಕ್ಕಳಿಗೆ ಮಾರ್ಗದರ್ಶನ ನೀಡುವರು. ಗಾಯಕರಾದ ವಿಜಯಪ್ರಕಾಶ್, ರಾಜೇಶ್ ಕೃಷ್ಣನ್ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು 16ನೇ ಆವೃತ್ತಿಯಲ್ಲೂ ಕಾಣಿಸುವರು. ಅನುಶ್ರೀ ಅವರೇ ಈ ಬಾರಿಯ ರ್ಯಕ್ರಮವನ್ನೂನಿರೂಪಿಸಲಿದ್ದಾರೆ.
ಮಾರ್ಚ್ 2ರಿಂದ ಆರಂಭವಾಗಿ ಪ್ರತಿ ಶನಿವಾರ ರಾತ್ರಿ 8 ಗಂಟೆಗೆ ಕಾರ್ಯಕ್ರಮ ಪ್ರಸಾರವಾಗಲಿದೆ ಎಂದು ಜೀ ವಾಹಿನಿ ತಿಳಿಸಿದೆ.