ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ (ಜಿಲ್ಲೆ)

ADVERTISEMENT

ಹಾಸನ: ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಭುಗಿಲೆದ್ದ ಆಕ್ರೋಶ

ಬುಧವಾರ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ ವಿರುದ್ಧ ಅರಕಲಗೂಡು ಕ್ಷೇತ್ರದ ಪರಾಜಿತ ಅಭ್ಯರ್ಥಿ ಶ್ರೀಧರ್ ಗೌಡ ಬೆಂಬಲಿಗರು ಆಕ್ರೋಶ ಹೊರಹಾಕಿದರು.
Last Updated 27 ಮಾರ್ಚ್ 2024, 14:17 IST
ಹಾಸನ: ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಭುಗಿಲೆದ್ದ ಆಕ್ರೋಶ

ಸಕಲೇಶಪುರ: ಕಾಫಿ ತೋಟದಲ್ಲಿ ಪೈಪು, ಸ್ಪಿಂಕ್ಲರ್ ಕಳವು

ಸಕಲೇಶಪುರ: ತಾಲ್ಲೂಕಿನ ಹಾಲಬೇಲೂರು ಗ್ರಾಮದ ಎಚ್‌.ಎಲ್‌. ತಿಮ್ಮಪ್ಪಶೆಟ್ಟಿ ಅವರ ಕಾಫಿ ತೋಟದಲ್ಲಿ ಕೆ.ಸಿ. ಮಂಜುನಾಥ್ ಎಂಬುವರು ಅಳವಡಿಸಿದ್ದ ₹12 ಸಾವಿರ ಮೌಲ್ಯದ 22 ಪಿವಿಸಿ ಪೈಪುಗಳನ್ನು ಸೋಮವಾರ ರಾತ್ರಿ ಕಳ್ಳರು ಕಳವು ಮಾಡಿದ್ದಾರೆ.
Last Updated 27 ಮಾರ್ಚ್ 2024, 14:16 IST
ಸಕಲೇಶಪುರ:  ಕಾಫಿ ತೋಟದಲ್ಲಿ ಪೈಪು, ಸ್ಪಿಂಕ್ಲರ್ ಕಳವು

ಗ್ಯಾರಂಟಿಗಾಗಿ ನಮಗೆ ಮೋಸ ಮಾಡಬೇಡಿ: ಎಚ್.ಡಿ.ದೇವೇಗೌಡ ಹೇಳಿಕೆ

‘ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ನಾನು ವಿರೋಧ ಮಾಡಲ್ಲ. ಆದರೆ ಗ್ಯಾರಂಟಿಗಳಿಗಾಗಿ ನಮಗೆ ಮೋಸ ಮಾಡಬೇಡಿ’ ಎಂದು ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.
Last Updated 27 ಮಾರ್ಚ್ 2024, 14:09 IST
ಗ್ಯಾರಂಟಿಗಾಗಿ ನಮಗೆ ಮೋಸ ಮಾಡಬೇಡಿ: ಎಚ್.ಡಿ.ದೇವೇಗೌಡ ಹೇಳಿಕೆ

ಜಾವಗಲ್‌: ಮಗುಚಿ ಬಿದ್ದ ಕಾರ್ಬನ್ ಆಯಿಲ್ ಟ್ಯಾಂಕರ್

ಗ್ರಾಮದ ಕೆರೆ ಏರಿ ತಿರುವಿನಲ್ಲಿ ಕಾರ್ಬನ್ ಆಯಿಲ್ ಸಾಗಿಸುತ್ತಿದ್ದ ಟ್ಯಾಂಕರ್ ಬುಧವಾರ ಮಗುಚಿ ಬಿತ್ತು.
Last Updated 27 ಮಾರ್ಚ್ 2024, 14:08 IST
ಜಾವಗಲ್‌: ಮಗುಚಿ ಬಿದ್ದ ಕಾರ್ಬನ್ ಆಯಿಲ್ ಟ್ಯಾಂಕರ್

ಆಲೂರು | ಸೌರ ವಿದ್ಯುತ್‌: ಸಹಾಯಧನಕ್ಕೆ ಮೊರೆ

ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ನಲುಗಿದ ರೈತರು; ಬೆಳೆ ಉಳಿಸಿಕೊಳ್ಳಲು ಹರಸಾಹಸ
Last Updated 27 ಮಾರ್ಚ್ 2024, 5:38 IST
ಆಲೂರು | ಸೌರ ವಿದ್ಯುತ್‌: ಸಹಾಯಧನಕ್ಕೆ ಮೊರೆ

ಹಾಸನ: ಜೆಡಿಎಸ್‌ ಸಭೆಗೆ ಬಿಜೆಪಿ ಮುಖಂಡರ ಗೈರು

ಫ್ಲೆಕ್ಸ್‌ಗಳಲ್ಲಿ ಮೈತ್ರಿ ಪಕ್ಷಗಳ ನಾಯಕರ ಭಾವಚಿತ್ರ
Last Updated 26 ಮಾರ್ಚ್ 2024, 14:21 IST
ಹಾಸನ: ಜೆಡಿಎಸ್‌ ಸಭೆಗೆ ಬಿಜೆಪಿ ಮುಖಂಡರ ಗೈರು

ಜೆಡಿಎಸ್‌ನಿಂದ ಪ್ರಜ್ವಲ್‌, ಕುಮಾರಸ್ವಾಮಿ, ಮಲ್ಲೇಶಬಾಬು ಸ್ಪರ್ಧೆ: ದೇವೇಗೌಡ

ಹಾಸನ, ಮಂಡ್ಯ, ಕೋಲಾರ ಸ್ಪರ್ಧಿಗಳ ಆಯ್ಕೆ: ದೇವೇಗೌಡ
Last Updated 26 ಮಾರ್ಚ್ 2024, 14:20 IST
ಜೆಡಿಎಸ್‌ನಿಂದ ಪ್ರಜ್ವಲ್‌, ಕುಮಾರಸ್ವಾಮಿ, ಮಲ್ಲೇಶಬಾಬು ಸ್ಪರ್ಧೆ: ದೇವೇಗೌಡ
ADVERTISEMENT

ಟ್ರ್ಯಾಕ್ಟರ್ ಹುಲ್ಲಿಗೆ ಅರ್ಧ ಚೀಲ ರಾಗಿ!

ಮಳೆಯ ಕೊರತೆಯಿಂದ ರಾಗಿ ಇಳುವರಿ ಕುಸಿತ: ರೈತರು ಕಂಗಾಲು
Last Updated 26 ಮಾರ್ಚ್ 2024, 6:11 IST
ಟ್ರ್ಯಾಕ್ಟರ್ ಹುಲ್ಲಿಗೆ ಅರ್ಧ ಚೀಲ ರಾಗಿ!

ಬೆಳಗೀಹಳ್ಳಿ: ಭಕ್ತಿ– ಭಾವದ ರಂಗದ ಹಬ್ಬ

ಕಂಬದ ನರಸಿಂಹಸ್ವಾಮಿ ದೇಗುಲದಲ್ಲಿ ಒಂದು ವಾರ ವಿಶೇಷ ಆಚರಣೆ
Last Updated 25 ಮಾರ್ಚ್ 2024, 7:36 IST
ಬೆಳಗೀಹಳ್ಳಿ: ಭಕ್ತಿ– ಭಾವದ ರಂಗದ ಹಬ್ಬ

ಹಾಸನ: ಎಸ್‌ಪಿ ಎಂದು ಹೇಳಿ 30 ಗ್ರಾಂ ಚಿನ್ನ, ನಗದು ದೋಚಿ ಪರಾರಿಯಾದ ಮಹಿಳೆ

ಹಾಸನದ ವಿಜಯನಗರ ಬಡಾವಣೆಯಲ್ಲಿ ಪೊಲೀಸ್‌ ಎಂದು ಹೇಳಿ ಮನೆಗೆ ಬಂದ ಅಪರಿಚಿತರು, ಚಿನ್ನಾಭರಣ, ನಗದು ಪಡೆದು ವಂಚನೆ ಮಾಡಿದ್ದಾರೆ.
Last Updated 23 ಮಾರ್ಚ್ 2024, 15:16 IST
ಹಾಸನ: ಎಸ್‌ಪಿ ಎಂದು ಹೇಳಿ 30 ಗ್ರಾಂ ಚಿನ್ನ, ನಗದು ದೋಚಿ ಪರಾರಿಯಾದ ಮಹಿಳೆ
ADVERTISEMENT