ಉತ್ತರ ಪ್ರದೇಶದ ಮುಖ್ಯಮಂತ್ರಿ ಸುದ್ದಿ ನೋಡುವುದನ್ನು ನಿಲ್ಲಿಸಿದ್ದಾರೆಯೇ? ವರದಿಗಳು ಗೃಹ ಇಲಾಖೆಗೆ ಹೋಗುವುದಿಲ್ಲವೇ. ಪ್ರತಿದಿನವೂ ಉತ್ತರ ಪ್ರದೇಶದಲ್ಲಿ ಗೂಂಡಾರಾಜ್ನ ಹೊಸ ದಾಖಲೆಗಳು ಕಾಣಿಸುತ್ತಿವೆ. ಮುಖ್ಯಮಂತ್ರಿಯವರ ಸ್ವಕ್ಷೇತ್ರದಲ್ಲೇ ಅಪಹರಣ ಪ್ರಕರಣಗಳು ಹೆಚ್ಚಾಗುತ್ತಿವೆ. ಕಾಸ್ಗಂಜ್ನಲ್ಲಿ ಹತ್ಯಾಕಾಂಡವಾಗುತ್ತಿದೆ. ಆದರೆ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದನ್ನು ಹೊರತುಪಡಿಸಿ, ಬೇರೇನು ಆಗುತ್ತಿಲ್ಲ. ಜಂಗಲ್ರಾಜ್ ದರ್ಬಾರು ಹೆಚ್ಚಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.