‘ಸರ್ಕಾರ ಉರುಳಿಸುವ ಕಾರ್ಯದಲ್ಲಿ ನಿಮಗೆ ಬಹಳ ತೃಪ್ತಿ ಸಿಗುತ್ತದೆ. ಹಾಗಿದ್ದಲ್ಲಿ ಈಗಲೇ ಸರ್ಕಾರ ಉರುಳಿಸಿ. ಅದಕ್ಕಾಗಿ ಸೆಪ್ಟೆಂಬರ್–ಅಕ್ಟೋಬರ್ ತಿಂಗಳಿನವರೆಗೆ ಏಕೆ ಕಾಯಬೇಕು ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಕೆಲವರಿಗೆ ರಚನಾತ್ಮಕ ಕೆಲಸಗಳಲ್ಲಿ, ಇನ್ನೂ ಕೆಲವರಿಗೆಉರುಳಿಸುವ ಕೆಲಸದಲ್ಲಿ ಖುಷಿ ಸಿಗುತ್ತದೆ ಎಂದು ಠಾಕ್ರೆ ವ್ಯಂಗ್ಯವಾಡಿದರು.