ಕಾಂಗ್ರೆಸ್ ಜನಪರ ಸೇವೆ ಮಾಡುತ್ತಿದ್ದು ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ತೊಡಗಿದೆ. ಆದರೆ ಬಿಜೆಪಿ ಉದ್ಯೋಗ ನಷ್ಟಕ್ಕೆ ಪರಿಹಾರಕೊಡುತ್ತಿಲ್ಲ, ಅದು ಕೊರೊನಾ ವಿರುದ್ಧದ ಹೋರಾಟದ ಬದಲು ಕಾಂಗ್ರೆಸ್ ವಿರುದ್ಧದ ಹೋರಾಟಕ್ಕೆ ನಿಂತಿದೆ. ಗಣತಂತ್ರ ಸರ್ಕಾರಗಳನ್ನು ಬುಡಮೇಲು ಮಾಡುವ ಕೆಲಸದಲ್ಲಿ ಬಿಜೆಪಿ ತೊಡಗಿದೆ. ಇದೇ ಕಾಂಗ್ರೆಸ್ ಮತ್ತು ಬಿಜೆಪಿಗೆ ಇರುವ ವ್ಯತ್ಯಾಸ ಎಂದು ಟ್ವೀಟ್ ಮಾಡಿದೆ.