ಮೃತರು ಬಿಹಾರ ಮೂಲದವರಾಗಿದ್ದು, ಗೋಣಿ ಮತ್ತು ಪ್ಲಾಸ್ಟಿಕ್ ಚೀಲಗಳನ್ನು ಸಂಗ್ರಹಿಸುವ ಕಾರ್ಮಿಕರಾಗಿದ್ದರು. ಕಳೆದ ಐದು ವರ್ಷಗಳಿಂದ ಸಿದ್ಧಾರ್ಥನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಮನೆಯಲ್ಲಿ ಮಿತಿ ಮೀರಿ ಸಂಗ್ರಹಿಸಲಾಗಿತ್ತು. ಕಟ್ಟಿಟ್ಟಿದ್ದ ಚೀಲಗಳ ಮೂಟೆ ಮೃತರ ಮೇಲೆ ಬಿದ್ದಿವೆ. ಇದರಿಂದ ಉಸಿರಾಟಕ್ಕೆ ತೊಂದರೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.