‘ತಪ್ಪು ಮಾಹಿತಿ ಹರಡುವುದರ ಬಗ್ಗೆ ಯಾವುದೇ ನಿರ್ದಿಷ್ಟ ಮೂಲವನ್ನು ಗುರುತಿಸಲಾಗಿಲ್ಲ. ಉದ್ದೇಶಪೂರ್ವಕವಾಗಿ ಅಥವಾ ಅಜಾಗರೂಕತೆಯಿಂದ ಸುಳ್ಳು ಮಾಹಿತಿ ಹರಡುವುದನ್ನು ತಡೆಯುವುದು ಮೊದಲ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಮೇಲ್ವಿಚಾರಣೆ ನಡೆಸಲು ಸಾಮಾಜಿಕ ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕ ಹೊಒಂದಲಾಗಿದೆ’ ಎಂದು ಸಂಸ್ಕರತಿ ಸಚಿವ ಆಲಿವರ್ ಡೌಡೆನ್ ತಿಳಿಸಿದ್ದಾರೆ.