ಆಯುಷ್ ಆಧಿಕಾರಿ ಡಾ.ಹೇಮಂತ, ನಿಫಾ ವೈರಾಣು ನಿಯಂತ್ರಣ ಕಾರ್ಯಕ್ರಮ ವ್ಯವಸ್ಥಾಪಕ ವಿಶ್ವನಾಥ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿ.ಪಿ. ಮಾಣಿಕ್ಯಾಚಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸುನಂದಾ, ಅಂಗನವಾಡಿ ಮೇಲ್ವಿಚಾರಕಿ ಅನ್ನಪೂರ್ಣಮ್ಮ, ಪಟ್ಟಣ ಪಂಚಾಯ್ತಿ ಆರೋಗ್ಯ ನಿರೀಕ್ಷಕಿ ಟಿ.ಆರ್. ಲತಾ, ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ವಿನೋದ್ ಕುಮಾರ್, ಗುಡೇಕೋಟೆ ಉಪ ವಲಯ ಆರಣ್ಯಧಿಕಾರಿ ಪಿ. ಮಹೇಶ, ಕೂಡ್ಲಿಗಿ ಉಪ ವಲಯ ಆರಣ್ಯಾಧಿಕಾರಿ ಡಿ. ವೆಂಕಟೇಶ್ ಸಭೆಯಲ್ಲಿ ಇದ್ದರು.