ಚೀನಾ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿರುವ ಜಯಸೂರ್ಯ ಅವರು, ‘ಈಸ್ಟರ್ ಭಾನುವಾರ ನಡೆದ ಆತ್ಮಾಹುತಿ ಬಾಂಬ್ ದಾಳಿಯಿಂದ ತತ್ತರಿಸಿದ್ದ ಹಿನ್ನೆಲೆಯಲ್ಲಿಇದು ಅತ್ಯಂತ ಮೌಲ್ಯಯುತ ನೆರವು. ಯಾವುದೇ ರಾಷ್ಟ್ರೀಯ ವಿಪತ್ತು ಅಥವಾ ದುರಂತ ಉಂಟಾದಾಗ ಮೊದಲು ಸಹಾಯಕ್ಕೆ ಧಾವಿಸುವ ರಾಷ್ಟ್ರಗಳಲ್ಲಿ ಚೀನಾ ಸಹ ಒಂದು’ ಎಂದು ತಿಳಿಸಿದ್ದಾರೆ.