ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರು ಮಂಡಿಸಿದ್ದ ಬಜೆಟ್ಗೆ ಪೂರಕ ಬಜೆಟ್ ಮಂಡಿ ಸದೆ, ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿ. ಅದು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ ಸರ್ಕಾರದಿಂದ ಹೊರಬಂದರೆ ಅವರ ಮತ್ತು ರಾಜ್ಯದ ಆತ್ಮಗೌರವಕ್ಕೆ ಬೆಲೆ ಕೊಟ್ಟಂತಾಗುತ್ತದೆ. ಸಿದ್ದರಾಮಯ್ಯ ರಾಜನಾಗುವುದೂ ಬೇಡ, ಕುಮಾರಸ್ವಾಮಿ ಸಾಮಂತನಾಗುವುದೂ ಬೇಡ!
-ಎನ್. ನರಹರಿ, ಬೆಂಗಳೂರು