ಕಾಂಗ್ರೆಸ್ ದುರಾಡಳಿತದಿಂದ ರಾಜಧಾನಿಯ ಸ್ಥಿತಿ ಹದಗೆಟ್ಟಿರುವುದನ್ನು ಖಂಡಿಸಿ #BengaluruRakshisi ಪಾದಯಾತ್ರೆ ಆರಂಭವಾಗಿದೆ. 14 ದಿನಗಳ ಯಾತ್ರೆಗೆ ಮೊದಲ ದಿನವೇ ಭಾರೀ ಜನಬೆಂಬಲ ವ್ಯಕ್ತವಾಗಿದೆ. ಕಳಪೆ ಮೂಲಭೂತ ಸೌಕರ್ಯ, ಕಾನೂನು ಹಾಗೂ ಸಂಚಾರ ಅವ್ಯವಸ್ಥೆ, ಕೆರೆ ಮಾಲಿನ್ಯ, ಕಸ ವಿಲೇವಾರಿ ಸಮಸ್ಯೆಯು ಬೆಂಗಳೂರಿಗೆ ಕಾಂಗ್ರೆಸ್ ನೀಡಿದ ಕೊಡುಗೆ.