‘ಜೆಡಿಎಸ್ ಪಕ್ಷದಲ್ಲಿದ್ದ ಕೆಲವರು ಜಿಲ್ಲಾ ಪಂಚಾಯಿತಿ ಟಿಕೆಟ್ ಪಡೆದರು. ಗೆಲ್ಲಲು ಹಣವೂ ಪಡೆದರು. ವರ್ಗಾವಣೆಯಲ್ಲಿ ಹಣವೂ ಮಾಡಿಕೊಂಡರು. ನಂತರ ಸಾ.ರಾ. ಸಾಮ್ರಾಜ್ಯ ಸರ್ವನಾಶ ಮಾಡುತ್ತೇನೆ ಎಂದು ಹೇಳಿಕೆ ಕೊಟ್ಟರು. ಇವರಿಗೆ ಮತ್ತೆ ಕರೆದು ಟಿಕೆಟ್ ನೀಡಬೇಕಾಗಿತ್ತಾ’ ಎಂದು ಕಾಂಗ್ರೆಸ್ ಮುಖಂಡ ಎಂ.ಟಿ. ಕುಮಾರ್, ಬಿಜೆಪಿ ಮುಖಂಡ ಹೊಸಹಳ್ಳಿ ವೆಂಕಟೇಶ್ ಹೆಸರು ಪ್ರಸ್ತಾಪಿಸದೇ ಪ್ರಶ್ನಿಸಿದರು.