‘ಪ್ರಜಾಪ್ರಭುತ್ವ ಸರ್ಕಾರವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತಡೆಯುತ್ತದೆ ಎಂಬುದನ್ನು ನಾವು ನಿರೀಕ್ಷಿಸುವುದಿಲ್ಲ. ಚುನಾಯಿತ ಸರ್ಕಾರವು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿರ್ಬಂಧ ಹೇರಲು ಸಾಧ್ಯವಿಲ್ಲ. ನಾವು ಟೀಕೆಗೆ ಹೆದರಬಾರದು. ನೀವು ಪ್ರತಿಭಟಿಸಲು ಬಯಸಿದರೆ ಸರ್ಕಾರದ ಅನುಮತಿ ಪಡೆಯಿರಿ. ಅನುಮತಿ ಸಿಗದಿದ್ದರೆ, ನಿಮಗೆ ನ್ಯಾಯಾಲಯವಿದೆ. ನ್ಯಾಯಾಲಯಗಳು ಜನರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುತ್ತದೆ’ ಎಂದು ನ್ಯಾಯಮೂರ್ತಿ ಹೇಳಿದ್ದಾರೆ.