ಮಾಜಿ ಪ್ರಧಾನಿ ವಾಜಪೇಯಿ ಅವರ ಅಧಿಕಾರವಧಿಯಲ್ಲಿ ಈ ರೀತಿಯ ಪರಿಸ್ಥಿತಿ ಇರಲಿಲ್ಲ, ಆದರೆ ಮೋದಿಯವರ ಯೋಚನೆಗಳೇ ಬೇರೆ.ಲೋಕಸಭಾ ಚುನಾವಣೆಯ ದೃಷ್ಟಿಯಿಂದಲೇ ಮೋದಿ ಈ ದಾಳಿ ನಡೆಸಿದ್ದಾರೆ ಎಂದು ಜನರು ಹೇಳುತ್ತಿದ್ದಾರೆ.ಭಾರತೀಯ ವಾಯುಪಡೆಯ ಪೈಲಟ್ನ್ನು ವಾಪಸ್ ಕಳುಹಿಸಿದ ನಂತರ ಭಾರತ ಪಾಕಿಸ್ತಾನದ ಮೇಲೆ ದಾಳಿ ನಡೆಸಿದರೆ? ನಾನೊಂದು ಮಾತು ಹೇಳಲಚ್ಚಿಸುತ್ತೇನೆ, ಮೋದಿ ಅಲ್ಲಿ ಕುಳಿತಿದ್ದಾರೆ.ಅವರು ನಾಳೆ ನಮ್ಮ ಮೇಲೆ ದಾಳಿ ಮಾಡಿದರೆ ಏನು ಮಾಡುವುದು? ಭಾರತದಲ್ಲಿ ನೆಲೆಸಿರುವ ಮುಸ್ಲಿಮರು ಪಾಕಿಸ್ತಾನದತ್ತ ನೋಡುತ್ತಿದ್ದಾರೆ ಎಂದಿದ್ದಾರೆ.
ಕಾರ್ಗಿಲ್ ಯುದ್ಧದ ವೇಳೆ ವಿಮಾನವೊಂದು ಪತನಗೊಂಡು ಪಾಕಿಸ್ತಾನದ ಕಡೆ ಬಿದ್ದಿತ್ತು. ಆದರೆ ಭಾರತದ ವಿಮಾನಗಳು ಕಾರ್ಗಿಲ್ ದಾಟಿರಲಿಲ್ಲ. ಆದರೆ ಈ ಬಾರಿ ಭಾರತದ 14 ವಿಮಾನಗಳು ಪಾಕಿಸ್ತಾನದ ಜಬ್ಬಾ ಪ್ರವೇಶಿಸಿವೆ.ಅಲ್ಲಿ ಅಜರ್ ಸಾಹೇಬ್ನಮದರಸಾ ಇದೆ.ಅಲ್ಲಿಯೇ ಮದರಸಾ ತಾಲೀಬಾನ್ ಇರುವುದು ಎಂದಿದ್ದಾರೆ.