‘ಪ್ರಿಯ ಎಂಡಿಯಾ (Endia); ಚಂದ್ರಯಾನದಂತಹ ಯೋಜನೆ ಮೇಲೆ ಹಣ ವ್ಯರ್ಥ ಮಾಡುವ ಬದಲು, ಅಭಿನಂದನ್ ಅವರಂತಹವರನ್ನು ಟೀ ಕುಡಿಯಲು ಪಾಕಿಸ್ತಾನಕ್ಕೆ ಕಳುಹಿಸುವ ಬದಲು ಬಡತನ ನಿರ್ಮೂಲನಯತ್ತ ಗಮನಹರಿಸಿ. ನಿಮ್ಮ ಕಾಶ್ಮೀರದ ದುಸ್ಸಾಹಸಕ್ಕೆ ನೀವು ಅತ್ಯಂತ ದೊಡ್ಡ ಬೆಲೆ ತೆರಲಿದ್ದೀರಿ’ ಎಂದು ಅವರು ಟ್ವೀಟ್ ಮಾಡಿದ್ದಾರೆ.