ಇದಕ್ಕೂ ಮುನ್ನ ಅವರು ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿನೀಡಿ ಪೂಜೆ ಸಲ್ಲಿಸಿದರು. ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್, ಮುಖಂಡರಾದ ಸಿ. ಉಮೇಶ್, ರೈಡ್ ನಾಗರಾಜು, ಒಕ್ಕಲಿಗರ ಸಂಘದ ನಿರ್ದೇಶಕ ಪೂಜಾರಿ ಪಾಳ್ಯ ಕೃಷ್ಣಮೂರ್ತಿ, ಎಪಿಎಂಸಿ ಅಧ್ಯಕ್ಷ ಪುಟ್ಟರಾಮಯ್ಯ, ಶಶಿಕಲಾ, ಶೋಭಾ, ರಾಜಶೇಖರ್, ಜಯಕುಮಾರ್, ಅಜಯ್ ದೇವೇಗೌಡ, ಎಚ್.ಕೆ. ಲೋಕೇಶ್ ಗೋಷ್ಠಿಯಲ್ಲಿ ಇದ್ದರು.