ಮಳಚಾಪುರ ಸಿದ್ಧಾರೂಢ ಆಶ್ರಮದ ಸದ್ರೂಪಾನಂದ ಸ್ವಾಮೀಜಿ, ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಹಣಮಂತರಾವ ಚವಾಣ್, ಕೆಪಿಸಿಸಿ ಹಿಂದುಳಿದ ವರ್ಗದ ವಿಭಾಗದ ಪ್ರಧಾನ ಕಾರ್ಯದರ್ಶಿ ಸಂತೋಷ ಬಿ.ಜಿ ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯ ಅಂಬಾದಾಸ ಕೋರೆ, ಗ್ರಾ.ಪಂ ಅಧ್ಯಕ್ಷೆ ಚಿತ್ರಮ್ಮ, ಉಪಾಧ್ಯಕ್ಷ ಧನರಾಜ ಪಾಟೀಲ, ಜ್ಯಾಂತಿ ಗ್ರಾ.ಪಂ ಅಧ್ಯಕ್ಷ ರವೀಂದ್ರ ಪಾಟೀಲ, ಪ್ರಮುಖರಾದ ವಿದ್ಯಾಸಾಗರ ಪಾಟೀಲ, ಪಂಡರಿನಾಥ ಪಾಟೀಲ, ರಾಜಕುಮಾರ ಪಾಟೀಲ, ಬಾಬುರಾವ ಗುಮ್ಮೆ, ಶಾಮರಾವ್ ಪಾಟೀಲ, ಎಪಿಎಂಸಿ ಹಂಗಾಮಿ ಅಧ್ಯಕ್ಷ ಭವರಾವ್, ಸದಸ್ಯ ಬಾಬುರಾವ್ ಪಾಟೀಲ, ಪ್ರಭು ಪಾಟೀಲ, ವಿಶ್ವನಾಥ ಗುಮ್ಮೆ, ಶಿವರಾಜ ಚಿಟುಗುಪ್ಪ, ಶಾಂತಕುಮಾರ ಪಾಟೀಲ, ಅಮರೇಶ್ವರ ಪಾಟೀಲ, ಮಾಣಿಕರಾವ್ ಪಾಟೀಲ, ಮಸ್ತಾನ್ ಮುಲ್ಲಾ, ನಸೀರ್, ನಸಿಮೋದ್ದಿನ್, ಝಾಂಗೀರ್, ತುಕಾರಾಮ, ಶಿವರಾಜ, ಸಿದ್ದು, ಚಂದ್ರಪ್ಪ, ಕೆಆರ್ಡಿಐಎಲ್ನ ಅಧಿಕಾರಿ ಬಿ.ಎಸ್.ಪಾಟೀಲ, ಶ್ರೀನಿವಾಸ ಪೊದ್ದಾರ್ ಇದ್ದರು.