‘ನೆಗಡಿ ಕೂಡಾ ಒಬ್ಬರಿಂದ ಒಬ್ಬರಿಗೆ ತಗುಲುತ್ತದೆ. ಅದರಂತೆ ಕೋವಿಡ್-19 ವೈರಸ್ ಸ್ವಲ್ಪ ಬೇಗನೇ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಕಾರಣ ಅಂತರ ಕಾಯ್ದುಕೊಳ್ಳಬೇಕು. ಪ್ರತಿನಿತ್ಯ ಬಿಸಿನೀರು ಸೇವನೆ ಮಾಡುತ್ತ, ಶುಂಠಿ, ಅರಿಶಿಣ, ದಾಲ್ಚಿನ್ನಿ, ಮೆಣಸು, ಲವಂಗ ಮಿಶ್ರಿತ ಕಾಡೆ ಕುಡಿಯುತ್ತಿದ್ದರೆ ಕೋವಿಡ್ನಿಂದ ರಕ್ಷಣೆ ಪಡೆದುಕೊಳ್ಳಬಹುದು’ ಎಂದರು.