‘ಕೋವಿಡ್ ವಿಚಾರದಲ್ಲಿ ಉಂಟಾಗಿರುತ ತಪ್ಪಿಗೆ ಶಿಕ್ಷೆ ಅನುಭವಿಸಲು, ಪ್ರಾಯಶ್ಚಿತಕ್ಕೆ ಒಳಗಾಗಲು ಸಿದ್ಧರಿದ್ದೇವೆ. ಆದರೆ, ಕಾಂಗ್ರೆಸ್ ನಾಯಕರು ಆಧಾರ ರಹಿತವಾಗಿ ಆರೋಪ ಮಾಡಿ ರಾಜಕಾರಣ ಮಾಡಬಾರದು. ಕೂಲಿ ಕಳೆದುಕೊಂಡು ಜನರು ಪರದಾಡುತ್ತಿದ್ದಾರೆ. ಬಡವರ ಹಿತದೃಷ್ಟಿಯಿಂದ ನಾಲಿಗೆ ಬಿಗಿಹಿಡಿದು ಮಾತನಾಡಿ’ ಎಂದು ತಿರುಗೇಟು ನೀಡಿದರು.