ಅನಧಿಕೃತವಾಗಿ ಸಭೆ ಸೇರಿದ್ದಕ್ಕೆ ಕಾರಣ ಕೇಳಿ ಒಂಬತ್ತು ವಿದ್ಯಾರ್ಥಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ವಿಶ್ವವಿದ್ಯಾಲಯದ ವಕ್ತಾರ ಸಫಾಯ್ ಕಿದ್ವಾಯಿ ಹೇಳಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸಲು ಮೂವರು ಸದಸ್ಯರ ಸಮಿತಿ ರಚಿಸಲಾಗಿದ್ದು, ಮೂರು ದಿನಗಳಲ್ಲಿ ವರದಿ ನೀಡುವಂತೆ ಕೇಳಲಾಗಿದೆ. ಮೂವರೂ ವಿದ್ಯಾರ್ಥಿಗಳನ್ನು ಈ ಮೊದಲು ಅಮಾನತುಗೊಳಿಸಲಾಗಿತ್ತು.