ಬಾಂಗ್ಲಾದೇಶದೊಂದಿಗಿನ ಸಮಸ್ಯೆಯನ್ನು ತಿಳಿದೂ ತಿಳಿದು ಅವರುಹಾಗೆಯೇ ಉಳಿಸಿಕೊಂಡರು. ಕಾಂಗ್ರೆಸ್ ಅದನ್ನು ಪರಿಹರಿಸಲು ಪ್ರಯತ್ನಿಸಲೇಇಲ್ಲ.ಈ ಸಮಯದಲ್ಲಿ ನುಸುಳುಕೋರರು ಭಾರತದೊಳಗೆ ಬರುತ್ತಲೇ ಇದ್ದರು,.ನಿಮ್ಮ ಹಕ್ಕುಗಳಿಗೆ ಅಲ್ಲಿ ಸಮಸ್ಯೆಯಾಯಿತು, ಕಾಂಗ್ರೆಸ್ಗೆ ಇದರಿಂದ ಲಾಭವಾಯಿತು ಎಂದು ಮೋದಿ ಹೇಳಿದ್ದಾರೆ.