ಕಮಿಷನ್ ಏಜೆಂಟ್ ಒಬ್ಬರ ಪತಿ ನೀಡಿದ ದೂರಿನ ಅನ್ವಯ ಕುಂಡಾ ಪಟ್ಟಣದಲ್ಲಿನ ಉಪ ಅಂಚೆ ಕಚೇರಿ ಸೂಪರಿಟೆಂಡೆಂಟ್ ಸಂತೋಷ್ ಕುಮಾರ್ ಸರೋಜ್ ಮತ್ತು ಅಂಚೆ ಅಧಿಕಾರಿ ಸೂರಜ್ ಮಿಶ್ರಾ ಎಂಬುವವರ ವಿರುದ್ಧ ಸಿಬಿಐ ಅಧಿಕಾರಿಗಳು ಎಫ್ಐಆರ್
ದಾಖಲಿಸಿಕೊಂಡಿದ್ದಾರೆ. ₹20 ಸಾವಿರ ಠೇವಣಿ ಇರಿಸಲು ₹100 ಲಂಚ ನೀಡಬೇಕೆಂದು ಈ ಇಬ್ಬರು ಬೇಡಿಕೆ ಇಟ್ಟಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.