2012ರ ಜ.1ರಿಂದ 2018ರ ಅರ್ಧವರ್ಷದವರೆಗೆ ಬಹರೇನ್, ಒಮನ್, ಕತಾರ್, ಕುವೈತ್, ಸೌದಿ ಅರೇಬಿಯಾ ಹಾಗೂ ಅರಬ್ ಸಂಯುಕ್ತ ರಾಷ್ಟ್ರಗಳಲ್ಲಿ (ಯುಎಇ) ಸಾವಿಗೀಡಾಗಿರುವ ಭಾರತೀಯ ಕಾರ್ಮಿಕರ ಕುರಿತು ಮಾಹಿತಿ ನೀಡಬೇಕೆಂದುಕಾಮನ್ವೆಲ್ತ್ ಮಾನವ ಹಕ್ಕುಗಳ ಸಂಘಟನೆಯ (ಸಿಎಚ್ಆರ್ಐ) ವೆಂಕಟೇಶ್ ನಾಯಕ್ ಎನ್ನುವವರು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಆರ್ಟಿಐ ಅರ್ಜಿ ಸಲ್ಲಿಸಿದ್ದರು.