ಈ ಸಂಬಂಧ ಕುಟುಂಬವು ಅಫಿಡವಿಟ್ಸಲ್ಲಿಸಿದೆ. ಅದರಲ್ಲಿ, ನಾವು ಮತಾಂತರಗೊಳ್ಳಲು ಬಯಸಿದ್ದೇವೆ. ನಮ್ಮ ಕುಟುಂಬ ಸದಸ್ಯನ ಕೊಲೆ ಪ್ರಕರಣ ಸಂಬಂಧ ನಡೆದ ತನಿಖೆ ತೃಪ್ತಿ ತಂದಿಲ್ಲ ಎಂದು ಉಲ್ಲೇಖಿಸಲಾಗಿದೆ. ಕುಟುಂಬದ ಕಾನೂನು ಹೋರಾಟಕ್ಕೆ ನೆರವು ನೀಡುವುದಾಗಿ, ಯುವ ಹಿಂದೂ ವಾಹಿನಿ–ಭಾರತ್ನಯೋಗೇಂದ್ರ ತೋಮರ್ ಭರವಸೆ ನೀಡಿದ್ದಾರೆ.