ಪ್ರತಿ ವರ್ಷ ಡಿಸೆಂಬರ್ನಲ್ಲಿ ಈ ಉತ್ಸವ ನಡೆಯುತ್ತದೆ. ಕಲಾವಿದರಾದ ಎನ್. ರವಿಕಿರಣ್, ಒ.ಎಸ್. ತ್ಯಾಗರಾಜನ್, ಮನ್ನರ್ಗುಡಿ ಎ. ಈಶ್ವರನ್, ಶ್ರೀಮುಷ್ಣಂ ವಿ. ರಾಜಾ ರಾವ್, ತಿರುವರೂರ್ ವೈದ್ಯನಾಥನ್, ನಾಗೈ ಶ್ರೀರಾಮ ಮತ್ತು ಆರ್. ರಮೇಶ್ ಅವರನ್ನು ಉತ್ಸವದಿಂದ ದೂರ ಇಡಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಎನ್. ಮುರುಳಿ ತಿಳಿಸಿದ್ದಾರೆ.