ಕುಪ್ವಾರದಲ್ಲಿ ಕೋವಿಡ್ -19 ರೋಗಿಗಳ ಮೇಲ್ವಿಚಾರಣೆ ವಹಿಸಿರುವಅಧಿಕಾರಿ ನಜೀರ್ ಅಹ್ಮದ್ ಪ್ರಕಾರ, ಕೋವಿಡ್ ರೋಗಿಗಳು ದೆಹಲಿಯಿಂದ ಬಂದ ನಂತರ ಅವರ ಮನೆಗೆ ಮರಳಿಲ್ಲ ಎಂದಿದ್ದಾರೆ.ಆದಾಗ್ಯೂ, ಕ್ವಾರಂಟೈನ್ ಕೇಂದ್ರದಲ್ಲಿರವ ರೋಗಿಗಳಿಂದ ಇತರರಿಗೆ ರೋಗ ಹರಡಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.