ಇವೆಲ್ಲಾ ಕಾರಣಗಳಿಂದ ಎನ್ಪಿಆರ್, ಎನ್ಆರ್ಸಿಗಳನ್ನು ಕೈಬಿಡಬೇಕೆಂದು ಒತ್ತಾಯಿಸಲಾಗಿದೆ.ಉಪ ಮುಖ್ಯಮಂತ್ರಿ ಮನಿಷ್ ಸಿಸೋಡಿಯಾ ಮಾತನಾಡಿ, ಗೃಹಮಂತ್ರಿಗಳು ಮತದಾರರ ಚೀಟಿ, ಪಾಸ್ ಪೋರ್ಟ್, ಆಧಾರ್ ಕಾರ್ಡ್ಗಳಷ್ಟೇ ಸಾಲುವುದಿಲ್ಲ ಜೊತೆಗೆ ಜನನ ಪ್ರಮಾಣ ಪತ್ರ ಕೂಡಬೇಕು ಎಂದಿದ್ದಾರೆ. ಆದರೆ, ಒಬ್ಬ ವ್ಯಕ್ತಿ ನೀಡಿದ ಮಾಹಿತಿಯನ್ನು ಯಾವ ಮಾನದಂಡ ಆಧಾರದ ಮೇಲೆ ಪರಿಶೀಲನೆ ಮಾಡಲಾಗುತ್ತದೆ ಎಂದಿದ್ದಾರೆ.