1984ರಲ್ಲಿ ಸಂಭವಿಸಿದ್ದ ಅನಿಲ ದುರಂತದಲ್ಲಿ ಸಾವಿರಾರು ಜನರು ಪ್ರಾಣಕಳೆದುಕೊಂಡಿದ್ದರು. ಲಕ್ಷಾಂತರ ಜನರು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿದ್ದಾರೆ. ದುರಂತದಲ್ಲಿ ಬದುಕುಳಿದವರು ಕ್ಯಾನ್ಸರ್. ಶ್ವಾಸಕೋಶ ಸೋಂಕು, ಹೃದಯ ಸಮಸ್ಯೆ ಹಾಗೂ ಕಿಡ್ನಿ ವೈಪಲ್ಯ ಬಳಿಂದ ಬಳಲುತ್ತಿದ್ದು ಅವರಿಗಾಗಿಯೇ ಇಲ್ಲಿ ಭೋಪಾಲ್ ಮೆಮೊರಿಯಲ್ ಮತ್ತು ಸಂಶೋಧನಾ ಕೇಂದ್ರವನ್ನು (ಬಿಎಂಎಚ್ಆರ್ಸಿ)ವನ್ನು ತೆರೆದು ಚಿಕಿತ್ಸೆ ನೀಡಲಾಗುತ್ತಿದೆ.